ಕಡಬ ತಾಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ನೇತ್ರಾವತಿ ತುಳುಕೂಟ ರಾಮಕುಂಜದಲ್ಲಿ ನಡೆದ ಮೂಲ ಜನಪದ ನೃತ್ಯ ಸ್ಪರ್ಧೆಗಳ ವಿಜೇತ ತಂಡಗಳ ಪಟ್ಟಿ ಈ ಕೆಳಗಿನಂತಿದೆ ಪ್ರಾಥಮಿಕ ವಿಭಾಗ-ತೃತೀಯ(ಹುಡುಗರ ತಂಡ) ಪ್ರೌಢ ವಿಭಾಗ-ತೃತೀಯ (ಹುಡುಗರ ತಂಡ) ಸಾರ್ವಜನಿಕ ವಿಭಾಗ-ತೃತೀಯ (…
ಶಾಂತಿವನ ಟ್ರಸ್ಟ್ ನಡೆಸಿದ ಜಿಲ್ಲಾ ಮಟ್ಟದ ಪ್ರಾಥಮಿಕ ವಿಭಾಗದ ಶ್ಲೋಕ ಕಂಠ ಪಾಠ ಸ್ಪರ್ಧೆಯಲ್ಲಿ ಧನುಷ್ ಕೆ ದ್ವಿತೀಯ ಸ್ಥಾನ ಮತ್ತು ಪ್ರಬಂಧ ಸ್ಪರ್ಧೆ ಯಲ್ಲಿ vanshi . ಕೆ ಎಂ ತೃತೀಯ. ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾ…
ಕಾಣಿಯೂರು : ಜೂನ್ 1 ಗುರುವಾರದಂದು ಪ್ರಗತಿ ವಿದ್ಯಾ ಸಂಸ್ಥೆ ಕಾಣಿಯೂರಿನಲ್ಲಿ ಸಂಭ್ರಮದ ವಾತಾವರಣ ತುಂಬಿ ತುಳುಕುತ್ತಿತ್ತು. ವಿದ್ಯಾರ್ಥಿಗಳನ್ನು ಶಾಲಾ ಆವರಣಕ್ಕೆ ಅದ್ದೂರಿ ಸ್ವಾಗತದೊಂದಿಗೆ ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕ ವೃಂದದವರು , ಸಿಬ್ಬಂದಿ ವರ್ಗದವರು ಬಹಳ ಪ್ರೀತಿಯಿಂದ ಬರಮಾಡಿಕೊಂಡರು. ಬ್ಯಾಂಡ್…
೨೦೧೯-೨೦ ನೇ ಸಾಲಿನ ವಿದ್ಯಾರ್ಥಿ ಸಂಘದ ರಚನೆಗಾಗಿ ದಿನಾಂಕ: ೧೪-೦೬-೨೦೧೯ ರಂದು ಚುನಾವಣೆ ನಡೆಯಿತು. ವಿದ್ಯಾರ್ಥಿ ನಾಯಕನಾಗಿ ಮನೀಶ್ ಎಸ್ ರ್ (10 EM), ಉಪನಾಯಕಿಯಾಗಿ ಕೀರ್ತಿ ಐ(10 KM) , ಕಾರ್ಯದರ್ಶಿಯಾಗಿ ಗೋಕುಲ್ ಕೆ (10 EM), ಕ್ರೀಡಾ ಕಾರ್ಯದರ್ಶಿಯಾಗಿ…